ಪಂಡಿತರ ಹಳ್ಳಿಯ ‘ಮಂದರಗಿರಿ’
ಚಿತ್ರ-ಬರಹ: ಡಾ. ಪ್ರೇಮಲತ ಬಿ
ಇದು ಪ್ರವಾಸಿಗಳ ಯುಗ. ಹೊಸ ತಲೆಮಾರಿನ ಜನರಿಗೀಗ ಮನೆಯಲ್ಲಿ ...
ಬಿಜೆಪಿ ವಿರೋಧಿ ರಂಗ: ಪ್ರತಿಪಕ್ಷ ಸಭೆಯಲ್ಲಿ 20 ಪಕ್ಷಗಳು
ಆರ್ಬಿಐ ,ಸಿಬಿಐ, ಚುನಾವಣಾ ಆಯೋಗದಂಥ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ನಾಯಕರು ಕಟುವಾಗಿ ಟೀಕಿಸಿದರು. ...
ಅರ್ಧನಾರಿ ಕಥೆಯ ಮತ್ತೆರಡು ಭಾಗಗಳು
‘ಮಧೋರುಬಗನ್’ (ಅರ್ಧನಾರಿ) ಎಂಬ ಕಾದಂಬರಿ ಬರೆವ ಮೂಲಕ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ...
170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್
ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು. ...
ಅಲೆಗಳಾಗುವ ಹಾಡು
ಡಾ.ಪ್ರೇಮಲತ ಬಿ
ಕವಿಸಾಲು ಕನಸುಗಳ ಜಾತ್ರೆ, ಮನಸುಗಳ ಹಬ್ಬ ಎಲ್ಲ ನಿಶ್ಯಬ್ದ, ಮೌನದಲಿ ...
ಹೊಸ್ತಿನ ಹಗಲು
ಫಾಲ್ಗುಣ ಗೌಡ ಅಚವೆ
ಕವಿಸಾಲು ಬಯಲ ಗದ್ದೆಯ ಭತ್ತದ ಕದರು ರೈತರ ಬೆವರ ಬಸಿಯುವ ಕೊಯಿಲು ಕಂಬಳಕಿಂಪಿನ ಪಾಂಗಿನ ಅಮಲು ಹೊಡತಲೆ ...
ಕೋಟೆಗಳ ಒಡೆದು…
ಡಾ. ಪ್ರೇಮಲತ ಬಿ
ಕವಿಸಾಲು ಸ್ತಬ್ಧತೆಯಲ್ಲೂ ನೀ ಗುನುಗುವ ಗಾನ ತಾದಾತ್ಮ್ಯದೊಳು ಬೆರೆವ ನಿನ್ನ ಮೌನ ತಿಳಿದಾಗಲೇ ...
ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ
ಸಂಪಾದಕ
ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ. ...
ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?
ಕಾದಂಬಿನಿ
ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ...
ಕವಿಸಾಲು | ಕೈಗಳ ಚಾಚಿ ನೋಡು
ಡಾ. ಪ್ರೇಮಲತ ಬಿ
ಕವಿಸಾಲು ಕಟ್ಟಿಕೊಂಡ ಚೌಕಟ್ಟುಗಳ ಮುರಿದುಬಿಡು ಹರಿಯಬಿಡು ಬಿಳಿ ಗೆಣ್ಣುಗಳಿಗೆ ಮೈಯ ...
ಹೊಸ ಕಾಲದ ಹರಕೆಯ ಕುರಿಗಳು!
ಸಂಪಾದಕ
ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ...
ಕಥನ | ಮುಕ್ತಾಯ
ಗಣೇಶ್ ಕರ್ಕೇರ, ಮೈಸೂರು
ಕಥನ ದಿನದ ಮುಕ್ತಾಯಕ್ಕೆ ಡೈರಿ ಬರೆಯುವುದೊಂದು ಚಟ ನನ್ನ ಪಾಲಿಗೆ. ಅದೆಷ್ಟೋ ಸುಳ್ಳುಗಳನ್ನು ...
ಕವಿಸಾಲು | ಕಾಡುತ್ತಿರು ಆಗಾಗ ನೀನು
ಡಾ. ಪ್ರೇಮಲತ ಬಿ
ಕವಿಸಾಲು ಎಷ್ಟೊಂದು ಸಾರಿ ಮಾತಾಡುತ್ತಿದ್ದೆ ನಿನ್ನೊಡನೆ ಕೂತು ಗಿಡ, ಬಳ್ಳಿ, ...
ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು
ದ್ರವಿಡ
ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು. ...
ದೇಶ ವಿಶೇಷ | ಕಂಗೊಳಿಸುವ ಅಪ್ಸರೆಯರ ‘ಟೆನೆರಿಫ್’ ಸಮ್ಮೋಹಕ ಮೆರವಣಿಗೆ
ಡಾ. ಪ್ರೇಮಲತ ಬಿ
ಅದಿಯಿಂದ, ಅಂತ್ಯದವರೆಗೆ ಇದನ್ನು ನಿಂತು ನೋಡಲು 6-8 ಗಂಟೆಗಳೇ ಬೇಕು! ...
ಪ್ರಸಾದ್ ಪಟ್ಟಾಂಗ | ಜೊಲಾಂಟಾ: ಹೂಜಿಯಲ್ಲಿ ಹೂತಿಟ್ಟ ಬದುಕುಗಳ ಕಥೆ
“ಮಗುವೇ… ಯಾರಾದರೂ ನಿನ್ನ ಕಣ್ಣೆದುರಿಗೆ ಮುಳುಗುತ್ತಿದ್ದರೆ ನಿನಗೆ ಈಜು ಬರದಿದ್ದರೂ ಸರಿಯೇ… ಆದರೆ ಹೇಗಾದರೂ ...
ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್
ಡಾ. ಪ್ರೇಮಲತ ಬಿ
ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ...
ಕಲರವ | ಒಂದು ಸಿನಿಮಾ ನೋಡಿದ ಕಥೆ…
ಡಾ. ಪ್ರೇಮಲತ ಬಿ
ಕಲರವ “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ...
ಪ್ರಸಾದ್ ಪಟ್ಟಾಂಗ | ಓದು ಮಗು ಓದು…
“ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ...
ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ
ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ...
ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು
ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ? “ಪ್ರಜಾಪ್ರಭುತ್ವ ಅಪಾಯದಲ್ಲಿರುವ ...
ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!
ದ್ರವಿಡ
ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ. ...
ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ
ಲೋಕದ ನೀತಿಯೇ ಅದಲ್ಲವೇ? ತನ್ನ ...
ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ
ಕವಿತೆಯ ಬಗ್ಗೆ ಇರುವ ಆಸಕ್ತಿ ...
ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ
ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ...
ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!
ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ...
ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!
ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ...
ಕೊಂಕಣಿ ಪ್ರತಿಭೆಯನ್ನರಸಿ ಕರ್ನಾಟಕಕ್ಕೆ ಬಂದ ಪ್ರಶಸ್ತಿ
ಕಾದಂಬಿನಿ
ಅತಿಥಿ ಈ ಬಾರಿ ಕರ್ನಾಟಕವು ಎರಡು ಕೇಂದ್ರ ಸಾಹಿತ್ಯ ...
ಸಾಹಸದ ಆ ನಿಮಿಷಗಳು
ಡಾ. ಪ್ರೇಮಲತ ಬಿ
ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ...
ಪೊಲಿಟಿಕ್ಸ್
More
-
ಬಿಜೆಪಿ ವಿರೋಧಿ ರಂಗ: ಪ್ರತಿಪಕ್ಷ ಸಭೆಯಲ್ಲಿ 20 ಪಕ್ಷಗಳು
ಆರ್ಬಿಐ ,ಸಿಬಿಐ, ಚುನಾವಣಾ ಆಯೋಗದಂಥ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ನಾಯಕರು ಕಟುವಾಗಿ ಟೀಕಿಸಿದರು. ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಪ್ರತಿಶಕ್ತಿಯನ್ನು ಕಟ್ಟುವ ಯತ್ನವಾಗಿ ನಡೆದ ಪ್ರತಿಪಕ್ಷ ಸಭೆಗೆ 20 ಪಕ್ಷಗಳ ನಾಯಕರು ಹಾಜರಾಗಿದ್ದರು. ಅಷ್ಟೇ ಅಚ್ಚರಿಯ ವಿಚಾರವೆಂದರೆ, ಈ ಸಭೆಗೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದಿಂದ ಯಾವುದೇ ಮುಖಂಡರು ಆಗಮಿಸಿರಲಿಲ್ಲ. ಡಿ.10ರಂದು, ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ...
-
ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು
ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ? “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...
-
ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?
ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...
-
ಮುಗಿದ ಚುನಾವಣಾ ಪ್ರಚಾರ ಮತ್ತು ಉಳಿದುಹೋದ ಬೇಸರ!
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿಎಲ್ಲವನ್ನೂ ಮೌನವಾಗಿಯೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮತದಾರ ಯಾವ ತೀರ್ಮಾನಕ್ಕೆ ಬರುತ್ತಾನೆಂಬುದನ್ನು ಕಾದು ನೋಡಬೇಕಿದೆ. ಅಂತೂ ಒಂದು ತಿಂಗಳ ಅಬ್ಬರದ ಚುನಾವಣಾ ಪ್ರಚಾರ ಕೊನೆಗೂ ಮುಗಿದಿದೆ. ಕಳೆದೊಂದು ತಿಂಗಳಲ್ಲಿನ ರಾಜಕೀಯ ವಿದ್ಯಾಮಾನಗಳನ್ನು ಹಿಂದಿರುಗಿ ನೋಡಿದರೆ ವಿಷಾದದ ನಿಟ್ಟುಸಿರು ಹೊರಬರುತ್ತದೆ. ಬಹುಶಃ ನಮ್ಮ ರಾಜ್ಯದ ಚುನಾವಣಾ ಪ್ರಚಾರ ನಾವ್ಯಾರೂ ನಿರೀಕ್ಷಿಸಿರದಷ್ಟು ಕೆಳಮಟ್ಟದಲ್ಲಿ ನಡೆದಿದೆ. ವಸ್ತುನಿಷ್ಠವಾದ ಯಾವುದೇ ಆರೋಗ್ಯಕಾರಿ ಚರ್ಚೆಗಳು ನಡೆಯದೆ, ಆರೋಪ-ಪ್ರತ್ಯಾರೋಪ, ಟೀಕೆ-ಪ್ರತಿಟೀಕೆಗಳೇ ಪ್ರಚಾರದಲ್ಲಿ ಮುಖ್ಯವಾಗಿಹೋಗಿದ್ದು ನಮ್ಮ ದುರಂತವೆನ್ನಬಹುದು. ಎಲ್ಲಾ ...
-
ಪ್ರಚಾರದ ಪಾಂಪ್ಲೇಟುಗಳಾದ ಪ್ರಣಾಳಿಕೆಗಳು!
ಕು.ಸ.ಮಧುಸೂದನಸಂಸದೀಯ ಪ್ರಜಾಪ್ರಭುತ್ವದ ಬುನಾದಿಯಾಗಿರುವ ಚುನಾವಣೆಗಳನ್ನು ಯಶಸ್ವಿಗೊಳಿಸಲು ಕಾರಣವಾಗುತ್ತಿದ್ದ ಪ್ರಣಾಳಿಕೆಗಳು ಇದೀಗ ಜನಪ್ರಿಯತೆಯ ಬಣ್ಣ ಹಚ್ಚಿಕೊಂಡು ತಮ್ಮ ಗಾಂಭೀರ್ಯವನ್ನು ಕಳೆದುಕೊಂಡಿದ್ದು, ಮತದಾರರನ್ನು ಮೂರ್ಖರನ್ನಾಗಿಸುವ ಹೊಸ ಆಯುಧವಾಗಿವೆ. ಸಂಸದೀಯ ಪ್ರಜಾಸತ್ತೆಯಲ್ಲಿ ನಿಗದಿತ ಅವಧಿಗೆ ನಡೆಯುವ ಪಕ್ಷಾಧಾರಿತ ಚುನಾವಣೆಗಳು ಅತ್ಯಂತ ಅಮೂಲ್ಯವಾದಂಥವು. ಚುನಾವಣೆಗಳಲ್ಲಿ ಬಾಗವಹಿಸುವ ರಾಜಕೀಯ ಪಕ್ಷಗಳು ತಾವೇನಾದರೂ ಗೆದ್ದು ಅಧಿಕಾರಕ್ಕೆ ಏರಿದರೆ ತಮ್ಮ ಆಡಳಿತಾವಧಿಯಲ್ಲಿ ತೆಗೆದುಕೊಳ್ಳಬಹುದಾದ ಜನಪರ ನಿಲುವುಗಳ ಬಗ್ಗೆ ಮತ್ತು ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಲು ಚುನಾವಣೆಗಳಿಗೂ ಮುಂಚೆ ...
ಹಕೀಕತ್
More
-
0
ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ
ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ...
ಸಂಪಾದಕ -
0
ಹೊಸ ಕಾಲದ ಹರಕೆಯ ಕುರಿಗಳು!
ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ...
ಸಂಪಾದಕ -
0
ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು
ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ...
ದ್ರವಿಡ
ಮ್ಯಾಗಝಿನ್
More
-
ಅಲೆಗಳಾಗುವ ಹಾಡು
ಡಾ.ಪ್ರೇಮಲತ ಬಿಕವಿಸಾಲು ಕನಸುಗಳ ಜಾತ್ರೆ, ಮನಸುಗಳ ಹಬ್ಬ ಎಲ್ಲ ನಿಶ್ಯಬ್ದ, ಮೌನದಲಿ ಮನ ಬಿಡಿಸಿದ ಮೂರ್ತ ರೂಪಕ್ಕೆ ತದ್ರೂಪು ನಿನ್ನದೇ ಸೊಬಗು ಸುರಿವ ಮಳೆ, ಬೀಸೋ ಗಾಳಿ ಒದ್ದೆಯಾದ ಒಡಲಿನಲಿ ಉರಿವ ನನ್ನೆದೆಯ ಮೇಲೆ ಚಿತ್ತಾರ ಬಿಡಿಸುತ್ತವೆ ನಿನ್ನ ಬೆರಳು ಕರಿಕಪ್ಪು ಚಳಿ ರಾತ್ರಿಯಲಿ ಒಂದಪ್ಪುಗೆಯ ಧ್ಯಾನದಲಿ ಬೆನ್ನ ಸುಳಿ ಸೀಳಿ ಮೇಲೇರುವ ನಡುಕದಲಿ ನಿನ್ನೆದೆಯ ಹರವು ಯಾರೋ, ಯಾವತ್ತೋ ಮರಳ ದಂಡೆಯ ಮೇಲೆ ಬಿಡಿಸಿದ ಒನಪು ಚಿತ್ತಾರ ಕೂಡಿಸಿದ […]
-
ಹೊಸ್ತಿನ ಹಗಲು
ಫಾಲ್ಗುಣ ಗೌಡ ಅಚವೆಕವಿಸಾಲು ಬಯಲ ಗದ್ದೆಯ ಭತ್ತದ ಕದರು ರೈತರ ಬೆವರ ಬಸಿಯುವ ಕೊಯಿಲು ಕಂಬಳಕಿಂಪಿನ ಪಾಂಗಿನ ಅಮಲು ಹೊಡತಲೆ ಹಗಣದ ಕವಳದ ಸಾಲು ಆಚರಿಸುತಿದೆ ಹೊಸ್ತಿನ ಹಗಲು. ನೇಗಿಲ ಬುಡದಲಿ ಸಸಿಬುಡ ಬೇರು ಕದರಿನ ನಡುವಲಿ ಗಂಧದ ಕೆದರು ಮಣ್ಣೊಳಗ್ಹುದುಗಿದ ಎರೆಹುಳು ಪಾಡು ಹರಡಿದ ಗಿಣಿಗಳ ಹಾಡಿನ ಜಾಡು ಆಚರಿಸುತಿದೆ ಹೊಸ್ತಿನ ಹಗಲು. ಮಣ್ಣಿನ ಬಣ್ಣದ ಮನಸಿನ ತೆವಲು ಕೆಂದರಕಿ ಹೂವಿನ ಕಮಾನು ಹೊಸಿಲು ಹೂಡುವ ಎತ್ತಿನ ಅಡಸಲ ಕವಲು ಹೂನೀರಾಡಿದ ಭತ್ತದ ತೆನೆಗಳು ಆಚರಿಸುತಿದೆ ಹೊಸ್ತಿನ […]
-
ಕೋಟೆಗಳ ಒಡೆದು…
ಡಾ. ಪ್ರೇಮಲತ ಬಿಕವಿಸಾಲು ಸ್ತಬ್ಧತೆಯಲ್ಲೂ ನೀ ಗುನುಗುವ ಗಾನ ತಾದಾತ್ಮ್ಯದೊಳು ಬೆರೆವ ನಿನ್ನ ಮೌನ ತಿಳಿದಾಗಲೇ ಹೊಳೆದಿತ್ತು ಸುತ್ತಲು ಕಟ್ಟಿದ ಅಗೋಚರ ಕೋಟೆ ಒಳಗೆಲ್ಲೋ ಬಚ್ಚಿಟ್ಟಿರುವೆ ಹಂಚಿಕೊಳ್ಳಲಾಗದ ನಿನ್ನದೇ ಒಂದು ಪುಟ್ಟ ಕವಿತೆ! ಉದಾಸೀನದ ತೆರೆಯ ಸರಿಸಿ ನೋಡಿ ನಿನ್ನದೇ ಅಕ್ಷಿಯೊಳು ಇಣುಕಿ ಕಾಣೆಯಾ, ನೆನಪುಗಳ ಚಿತ್ತಾರ ನಗರಿ ಅಲೆಗಳು ಎಟುಕದ ಹಾಗೆ ರಕ್ಷಿಸುತ್ತ ದೂರದ ದಡದಿ ಬರೆದ ಅವಳ ಹೆಸರು! ಜಡಿದು ಮುಚ್ಚಿದ ಕತ್ತಲ ಕೋಣೆ ಟ್ರಂಕುಗಳ ಒಳಗೆ, ನೀ ತುಂಬಿಟ್ಟ ನಾಳೆ […]
-
ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?
ಕಾದಂಬಿನಿಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರದ ಗದ್ದುಗೆಯೇರಲು ರೈತರಿಗೆ […]
-
ಸಂಸ್ಕೃತಿ | ಹಾಲಕ್ಕಿ ಜನರು
ಸಾತು ಗೌಡ ಬಡಗೇರಿಸಂಸ್ಕೃತಿ ಹಾಲಕ್ಕಿ ಜನರು ಕಲ್ತಿದ್ ಕಡಿಮೆ ಬುದ್ಧೀಲಿ ದೊಡ್ಡವರೋ ಕೊಟ್ಟ ಮಾತನು ತಪ್ಪದೆ ಪಾಲಿಸೋ ಗೋವಿನ ಮನದವರೋ ಕುಚ್ಲಕ್ಕಿ ಅನ್ನ, ರಾಗಿ ಅಂಬಲಿ ಗೌಡರ ಮೃಷ್ಟಾನ್ನ ಮೀನಪಳದಿ ಅನ್ನ ಒಣಮೀನ ಚಟ್ನಿ ಇವರಿಗೆ ಬಲು ಚೆನ್ನ ಕರಿಮಣಿ ಸರ ಪಟ್ಟೇ ಸೀರೆ ಹೆಣ್ಣಿಗೆ ಶೃಂಗಾರ ಮೂಲೆಕಚ್ಛೆ, ತಲೆಗೊಂದ್ ಪಂಚೆ ಗಂಡಿಗೆ ಬಂಗಾರ ಸೋಮಾ, ಮಂಗು, ಬುದ್ದು, ಬೊಮ್ಮ ವಾರದ್ಹೆಸರಲಿ ಮೆರೆದವರೋ ಹಬ್ಬದ ದಿನದಿ ನೆಂಟರ ಸೇರಿ ಒಟ್ಟಿಗೆ ನಲಿಯುವರೊ ಗುಮಟೆ ಪಾಂಗು, ಸುಗ್ಗಿಕುಣಿತದಿ ಸಗ್ಗವ ಕಂಡವರೊ […]
-
ಇರುವೆಯ ರೆಪ್ಪೆಗಳ ಬಡಿತ
ಕಿರಸೂರ ಗಿರಿಯಪ್ಪಕವಿಸಾಲು ನೆಲದ ತುಂಬಾ ಬೆಳಕಿನ ಚಿತ್ರ ಮೂಡುವ ಹೊತ್ತಿನಲಿ ಜಾಲಿಯ ಟೊಂಗೆಯಲಿ ಜೋಕಾಲಿಯಾಡುತ ಕಣ್ಣುಜ್ಜುವ ಹಕ್ಕಿಗಳ ಕೊರಳಲಿ ಇರುವೆಗಳ ಸಾಲು ಸರದಿಯು ಬೆವರ ಮುತ್ತಿನ ಮಾಲೆಯಾಗಿ ಗೋಚರ ಗೂಡೊಳಗೆ ಹೊಕ್ಕ ಹಕ್ಕಿಗಳ ರೆಪ್ಪೆಗಳೂ ಅವಳ ಮಡಿಲಲಿ ಅನಾಥ ಪ್ರಜ್ಞೆಯಲ್ಲಿ ಜಗಿಯುತ್ತಿದ್ದವು ಕಾಲದ ನೆನಪುಗಳ ಅವಳು ತಲೆಮ್ಯಾಲೆ ಹೊತ್ತ ಬುತ್ತಿಯ ಗಂಟಿಗೆ ಮುತ್ತಿದ ಇರುವೆಯ ಹೆಜ್ಜೆಗಳು ಎಷ್ಟು ದಿನದಿಂದ ಬಳಲಿ ಮರಗಿದ್ದವೋ! ಮರಿ ಪಾದಗಳು ಕೂಲಿಯಾಳಾಗಿ ಸಾಲುಗಟ್ಟಿದವು ಅನ್ನಕ್ಕಾಗಿ ಅವಳ ಕೂರಿಗೆ ದಿಂಡಿಗೆ ಹೆಗಲಾಗಿರುವ ಎರೆಹುಳುವಿನ ಬೆವರು […]
-
ಬರಡು ನೆಲದಲ್ಲಿ ಕೊನೆಯ ಮಹಜರು…
ಬಾಲಕೃಷ್ಣ ದೇವನಮನೆ, ಬೆಳಂಬಾರಕವಿಸಾಲು ಬಾಯ್ದೆರೆದಿದೆ ಕೊನೆಯ ಉಸಿರು ಗುಟುಕು ನೀರಿನ ದಾಹಕೆ ಬಿರುಕು ಬಿಟ್ಟ ನೆಲದಲ್ಲಿ ಸುಕ್ಕುಗಟ್ಟಿದ ಮೈಯತುಂಬ ಒಣಗಿದ ಗಂಟಲು ಚಡಪಡಿಸುತ್ತಿದೆ; ಒಳಗೆ ಬತ್ತಿದ ಜೀವ ಜಲ! ತಾಪದುರಿಗೆ ಮಂಜಾದ ಕಣ್ಣುಗಳು ದಿಟ್ಟಿಸಿದೆ ಬರಡು ಮುಗಿಲು ಮೊಳೆಯದ ಒಡಲ ಮೊಳಕೆ ಕರಕಲಾಗಿ ಹತ್ತಿದ ಬೆಂಕಿ; ವೇದಿಕೆಯಲ್ಲಿ ತಣ್ಣಗಿದ್ದವರ ಹೊಟ್ಟೆ ತೇಗಿದ ಜೊಳ್ಳು ಭರವಸೆ ಸುಡುತ್ತಿದೆ ಹಸಿದವರ ಕರಳು ಸುತ್ತಿ. ಮುಗಿಯದ ಸಾಲದ ಕಾಲಿಗೆ ಕಟ್ಟಿದ ಬಡ್ಡಿ-ಚಕ್ರಬಡ್ಡಿ ಓಡುತ್ತಿದೆ ಗಡಿಯಾರದ ಮುಳ್ಳಿನಂತೆ; ಬೆನ್ನುಹುರಿಯು ಬಾಗಿ […]
ಬುಕ್
More
-
0
ಅರ್ಧನಾರಿ ಕಥೆಯ ಮತ್ತೆರಡು ಭಾಗಗಳು
‘ಮಧೋರುಬಗನ್’ (ಅರ್ಧನಾರಿ) ಎಂಬ ಕಾದಂಬರಿ ಬರೆವ ಮೂಲಕ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ತಮಿಳು ಲೇಖಕ ... -
0
ಪ್ರಸಾದ್ ಪಟ್ಟಾಂಗ | ಜೊಲಾಂಟಾ: ಹೂಜಿಯಲ್ಲಿ ಹೂತಿಟ್ಟ ಬದುಕುಗಳ ಕಥೆ
“ಮಗುವೇ… ಯಾರಾದರೂ ನಿನ್ನ ಕಣ್ಣೆದುರಿಗೆ ಮುಳುಗುತ್ತಿದ್ದರೆ ನಿನಗೆ ಈಜು ಬರದಿದ್ದರೂ ಸರಿಯೇ… ... -
0
ಪ್ರಸಾದ್ ಪಟ್ಟಾಂಗ | ಓದು ಮಗು ಓದು…
“ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ... -
1
ಪುಸ್ತಕ ಪ್ರಸ್ತಾಪ | ಹಲಗೆ ಮತ್ತು ಮೆದುಬೆರಳು
ಫೇಸ್ಬುಕ್ಕಿನಲ್ಲಿ ಕಳೆದ ನಾಲ್ಕು ವರ್ಷಗಳ ಕೆಳಗೆ ಬರೆಯಲು ಆರಂಭಿಸಿದ ಕಾದಂಬಿನಿ ಅವರು ತಮ್ಮ ಬರವಣಿಗೆಯಿಂದಾಗಿಯೇ ವಿಭಿನ್ನವಾಗಿ ...
ಕಾದಂಬಿನಿ ಕಾವ್ಯಸಂಕಲನದ ಮುನ್ನುಡಿ -
0
ಲವ್ ವಿದ್ ಫಸ್ಟ್ ಬುಕ್
ಆ ದಿನ ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತಡಕಾಡುತ್ತಿದ್ದ ನನಗೆ ವಿಶೇಷ ಪುಸ್ತಕವೊಂದು ಸಿಕ್ಕಿಬಿಟ್ಟಿತ್ತು. ಹೈಸ್ಕೂಲು ...
ಪ್ರಸಾದ್ ನಾಯ್ಕ್ ಕಾಲಂ
ಲೈಫ್
More
-
170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್
ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು. ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...
-
ಅಲೆಗಳಾಗುವ ಹಾಡು
ಡಾ.ಪ್ರೇಮಲತ ಬಿಕವಿಸಾಲು ಕನಸುಗಳ ಜಾತ್ರೆ, ಮನಸುಗಳ ಹಬ್ಬ ಎಲ್ಲ ನಿಶ್ಯಬ್ದ, ಮೌನದಲಿ ಮನ ಬಿಡಿಸಿದ ಮೂರ್ತ ರೂಪಕ್ಕೆ ತದ್ರೂಪು ನಿನ್ನದೇ ಸೊಬಗು ಸುರಿವ ಮಳೆ, ಬೀಸೋ ಗಾಳಿ ಒದ್ದೆಯಾದ ಒಡಲಿನಲಿ ಉರಿವ ನನ್ನೆದೆಯ ಮೇಲೆ ಚಿತ್ತಾರ ಬಿಡಿಸುತ್ತವೆ ನಿನ್ನ ಬೆರಳು ಕರಿಕಪ್ಪು ಚಳಿ ರಾತ್ರಿಯಲಿ ಒಂದಪ್ಪುಗೆಯ ಧ್ಯಾನದಲಿ ಬೆನ್ನ ಸುಳಿ ಸೀಳಿ ಮೇಲೇರುವ ನಡುಕದಲಿ ನಿನ್ನೆದೆಯ ಹರವು ಯಾರೋ, ಯಾವತ್ತೋ ಮರಳ ...
-
ಹೊಸ್ತಿನ ಹಗಲು
ಫಾಲ್ಗುಣ ಗೌಡ ಅಚವೆಕವಿಸಾಲು ಬಯಲ ಗದ್ದೆಯ ಭತ್ತದ ಕದರು ರೈತರ ಬೆವರ ಬಸಿಯುವ ಕೊಯಿಲು ಕಂಬಳಕಿಂಪಿನ ಪಾಂಗಿನ ಅಮಲು ಹೊಡತಲೆ ಹಗಣದ ಕವಳದ ಸಾಲು ಆಚರಿಸುತಿದೆ ಹೊಸ್ತಿನ ಹಗಲು. ನೇಗಿಲ ಬುಡದಲಿ ಸಸಿಬುಡ ಬೇರು ಕದರಿನ ನಡುವಲಿ ಗಂಧದ ಕೆದರು ಮಣ್ಣೊಳಗ್ಹುದುಗಿದ ಎರೆಹುಳು ಪಾಡು ಹರಡಿದ ಗಿಣಿಗಳ ಹಾಡಿನ ಜಾಡು ಆಚರಿಸುತಿದೆ ಹೊಸ್ತಿನ ಹಗಲು. ಮಣ್ಣಿನ ಬಣ್ಣದ ಮನಸಿನ ತೆವಲು ಕೆಂದರಕಿ ಹೂವಿನ ಕಮಾನು ಹೊಸಿಲು ಹೂಡುವ ಎತ್ತಿನ ಅಡಸಲ ...
-
ಕೋಟೆಗಳ ಒಡೆದು…
ಡಾ. ಪ್ರೇಮಲತ ಬಿಕವಿಸಾಲು ಸ್ತಬ್ಧತೆಯಲ್ಲೂ ನೀ ಗುನುಗುವ ಗಾನ ತಾದಾತ್ಮ್ಯದೊಳು ಬೆರೆವ ನಿನ್ನ ಮೌನ ತಿಳಿದಾಗಲೇ ಹೊಳೆದಿತ್ತು ಸುತ್ತಲು ಕಟ್ಟಿದ ಅಗೋಚರ ಕೋಟೆ ಒಳಗೆಲ್ಲೋ ಬಚ್ಚಿಟ್ಟಿರುವೆ ಹಂಚಿಕೊಳ್ಳಲಾಗದ ನಿನ್ನದೇ ಒಂದು ಪುಟ್ಟ ಕವಿತೆ! ಉದಾಸೀನದ ತೆರೆಯ ಸರಿಸಿ ನೋಡಿ ನಿನ್ನದೇ ಅಕ್ಷಿಯೊಳು ಇಣುಕಿ ಕಾಣೆಯಾ, ನೆನಪುಗಳ ಚಿತ್ತಾರ ನಗರಿ ಅಲೆಗಳು ಎಟುಕದ ಹಾಗೆ ರಕ್ಷಿಸುತ್ತ ದೂರದ ದಡದಿ ಬರೆದ ಅವಳ ಹೆಸರು! ಜಡಿದು ಮುಚ್ಚಿದ ಕತ್ತಲ ...
-
ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ
ಸಂಪಾದಕಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ. 2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...
-
ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ
ಸಂಪಾದಕಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ. 2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...
-
ಪ್ರಸಾದ್ ಪಟ್ಟಾಂಗ | ಜೊಲಾಂಟಾ: ಹೂಜಿಯಲ್ಲಿ ಹೂತಿಟ್ಟ ಬದುಕುಗಳ ಕಥೆ
“ಮಗುವೇ… ಯಾರಾದರೂ ನಿನ್ನ ಕಣ್ಣೆದುರಿಗೆ ಮುಳುಗುತ್ತಿದ್ದರೆ ನಿನಗೆ ಈಜು ಬರದಿದ್ದರೂ ಸರಿಯೇ… ಆದರೆ ಹೇಗಾದರೂ ಮಾಡಿ ಅವರನ್ನು ಬದುಕಿಸು.” ಟೈಫಸ್ ಖಾಯಿಲೆಯಿಂದ ...
-
ಪ್ರಸಾದ್ ಪಟ್ಟಾಂಗ | ಓದು ಮಗು ಓದು…
“ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ...
-
ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ
ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ...
-
ಒಂದು ಪುಸ್ತಕ; ವಾರವಿಡೀ ಬಿಡುಗಡೆ!
ಕನೆಕ್ಟ್ ಕನ್ನಡಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...
ಸ್ಕ್ರೀನ್
More
-
0
‘ಜೀರ್ಜಿಂಬೆ’ ತೆರೆದಿಟ್ಟ ಲೋಕದಲ್ಲಿ ಮೂರು ಗಂಟೆ
ಬಾಲ್ಯದ ಕನಸಿನ ರೆಕ್ಕೆಗಳನ್ನು, ಉನ್ನತ ಭವಿಷ್ಯವನ್ನು ಬಾಲ್ಯ ವಿವಾಹ ಹೊಸಕಿಹಾಕುವ ಪರಿಯನ್ನು ಅನ್ವರ್ಥಕವಾಗಿ, ಸಾಂಕೇತಿಕವಾಗಿ ಬಿಂಬಿಸಲು ...
ಡಾ. ಪ್ರೇಮಲತ ಬಿ -
0
ಇಂಗ್ಲೆಂಡಿನಲ್ಲಿ ಕಂಡ ‘ಬೆಳದಿಂಗಳ ಬಾಲೆ’
1993ರಿಂದಲೂ ಕನ್ನಡ ಚಿತ್ರರಂಗದ ಆಗುಹೋಗುಗಳನ್ನು ಗಮನಿಸುತ್ತಿರುವವರು ಸುಮನ್ ನಗರ್ಕರ್. ಇಷ್ಟೂ ವರ್ಷಗಳಿಂದ ಚಿತ್ರರಂಗದ ಸಂಪರ್ಕವಿಟ್ಟುಕೊಂಡು ಬಂದವರು. ...
ಡಾ. ಪ್ರೇಮಲತ ಬಿ -
0
‘ರಾಝಿ’ಯಲ್ಲಿನ ಅಲಿಯಾ ಪಾತ್ರಕ್ಕೆ ಪ್ರೇರಣೆಯಾದವಳು ಯಾರು?
ಅವಳು ಮನಸ್ಸಿಲ್ಲದ ಮನಸ್ಸಿನಿಂದ ಹೇಳಿದ ಅವಳ ಬದುಕಿನ ವಿವರಗಳನ್ನಾಧರಿಸಿದ ಕಾದಂಬರಿಯೇ ‘ಕಾಲಿಂಗ್ ಸೆಹ್ಮತ್’. ಅಲಿಯಾ ಭಟ್ ...
ಕನೆಕ್ಟ್ ಕನ್ನಡ
ಆರ್ಟ್
More
-
ಕಲಾತ್ಮಕತೆ ಮೇಲೆ ಪ್ರಹಾರ
ಸಂಪಾದಕಚಿತ್ರ ನಿರ್ಮಾಣ ವಿಷಯದಲ್ಲಿ ಸಂಪನ್ನವೆನ್ನಿಸಿರುವ ದೇಶಗಳಲ್ಲಿ ಭಾರತವೂ ಒಂದು. ಆದರೆ, ಅಷ್ಟೇ ಕಟ್ಟುಪಾಡುಗಳೂ ಇಲ್ಲಿನ ಸಿನಿಮಾ ನಿರ್ಮಾಣವನ್ನು ನಿಯಂತ್ರಿಸುತ್ತವೆ ಎಂಬುದೂ ಸತ್ಯ. ಅಧ್ಯಯನವೊಂದರ ಪ್ರಕಾರ, 2017ರಲ್ಲಿ ಜಗತ್ತಿನಾದ್ಯಂತ ಸೆನ್ಸಾರ್ ಆದ ಚಿತ್ರಗಳಲ್ಲಿ ಶೇ. 20ರಷ್ಟು ನಮ್ಮವೇ. ದಿ ಸ್ಟೇಟ್ ಆಫ್ ಆರ್ಟಿಸ್ಟಿಕ್ ಫ್ರೀಡಂ ಸ್ಟಡಿ ಈ ಅಂಶವನ್ನು ಬಹಿರಂಗಪಡಿಸಿದೆ. 2017ರಲ್ಲಿ ಅತಿ ಹೆಚ್ಚು ಚಿತ್ರಗಳು ಸೆನ್ಸಾರ್ ಆಗಿರುವುದು ಭಾರತದಲ್ಲೇ. ಈ ವಿಚಾರದಲ್ಲಿ ಪಾಕಿಸ್ತಾನ, ಟರ್ಕಿ, ಲೆಬನಾನ್, ಫ್ರಾನ್ಸ್ ಸೇರಿದಂತೆ ...
-
ಡಾಲರ್ ಅಬ್ಬರ ಅಡಗಿಸುವ ಚಿಲ್ಲರೆ ಸದ್ದು!
ಓಂ ಗಣೇಶ್ಕುಂದಾಪುರದಲ್ಲಿ ರಂಗ ಅಧ್ಯಯನ ಕೇಂದ್ರ ಸಂಘಟಿಸಿದ್ದ ಭಾರತೀಯ ರಂಗೋತ್ಸವದ ಕೊನೆಯ ನಾಟಕದ ಬಗ್ಗೆ ಒಂದು ವಿಶ್ಲೇಷಣೆ. ನಾಟಕ: ಚಿಲ್ಲರೆ ಸಮರಂ (ಮಲೆಯಾಳಂ) ನಿರ್ದೇಶನ: ಅರುನ್ ಲಾಲ್ ತಂಡ: ಲಿಟ್ಲ್ ಸ್ಕೂಲ್ ಆಫ್ ಥಿಯೇಟರ್, ಮಲಪ್ಪುರಂ, ಕೇರಳ ಬಹಳ ದಿನಗಳ ಬಳಿಕ ಮಲಯಾಳಂ ನಾಟಕ ಒಂದನ್ನು ಮನತುಂಬಿಸಿಕೊಂಡೆ. ಮಧ್ಯಮ ಕೆಳಮಧ್ಯಮ ವರ್ಗದ ಕೃಷಿಕರು ಕೂಲಿಕಾರರು ನೌಕರರು ಸಣ್ಣ ಪುಟ್ಟ ವ್ಯಾಪಾರಿಗಳನ್ನು ದಮನಿಸುವ ವಿದೇಶಿ ...
-
ವಿಷ್ಣುವರ್ಧನ್ ಅವತ್ತು ಮುರುಡಯ್ಯ ಅಂದದ್ದು ಯಾರನ್ನು?
ಶಿವಶಂಕರ್ ಜಿಎಂದೂ ಯಾರ ಕೇಡನ್ನೂ ಬಯಸದ, ಯಾವ ಮಟ್ಟದಲ್ಲಾದರೂ ನಂಬಬಹುದಾದ ಸಜ್ಜನಿಕೆ – ಸೌಜನ್ಯದ ಸಾಕಾರವಾದ ಮುರುಡಯ್ಯನಂಥ ವ್ಯಕ್ತಿಗಳು ಜಗತ್ತಿಗೆ ಬೇಕು. ಮುರುಡಯ್ಯನಂಥ ಕಲಾವಿದರು ರಂಗಭೂಮಿಗೆ ಬೇಕು. ಅವರು ನೂರ್ಕಾಲ ಸುಖವಾಗಿ, ನೆಮ್ಮದಿಯಾಗಿ ಇರಬೇಕು… ಮುರುಡಯ್ಯ! ಈ ಹೆಸರನ್ನು ಎಲ್ಲೋ ಕೇಳಿದಂತಿದೆಯಲ್ಲಾ? ಅದೂ ವಿಷ್ಣುವರ್ಧನ್ ಅವರ ದನಿಯಲ್ಲಿ!! ಹೌದು, ನೀವು ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರವನ್ನು ನೋಡಿರುವಿರಾದರೆ, ಅದರಲ್ಲಿ ಆತ್ಮಹತ್ಯೆಗೆ ಮುಂದಾದ ...
-
ಬದುಕೇ ಕ್ಯಾನ್ವಾಸಾದಾಗ
ಪ್ರಸಾದ್ ನಾಯ್ಕ್ ಕಾಲಂಫ್ರೀಡಾ ಕಾಹ್ಲೋ ಮತ್ತೆ ನೆನಪಾಗುತ್ತಿದ್ದಾಳೆ. ಖ್ಯಾತ ಮೆಕ್ಸಿಕನ್ ಚಿತ್ರಕಲಾವಿದೆ ಫ್ರೀಡಾ ಕಾಹ್ಲೋಳ ಬಗ್ಗೆ ನಾನು ಬರೆಯುತ್ತಿರುವುದು ಇದೇ ಮೊದಲೇನಲ್ಲ. ಅಲ್ಲಲ್ಲಿ ಚಿತ್ರಗಳನ್ನು ಹೊಂದಿರುವ ಆಕೆ ಬರೆದಿಟ್ಟ ಪತ್ರಗಳನ್ನು ಮತ್ತೆ ಮತ್ತೆ ಓದುವುದು ನನಗೆಂದೂ ನೀರಸವೆನಿಸಿದ್ದಿಲ್ಲ. ಅಮೃತಾ ಪ್ರೀತಮ್-ಇಮ್ರೋಜ್ ರ ನಡುವಿನ ನಿರ್ಮಲ ಪ್ರೇಮವು ನನ್ನನ್ನೆಷ್ಟು ಕಾಡಿದೆಯೋ ಅಷ್ಟೇ ಗಾಢವಾಗಿ ಫ್ರೀಡಾ ಕಾಹ್ಲೋ-ಡೀಗೋ ರಿವೇರಾರ ದಾಂಪತ್ಯವೂ ನನ್ನನ್ನು ಕಾಡಿದೆ. ಬದುಕಿದ್ದಾಗಲೂ ಖ್ಯಾತಿಯ ಉತ್ತುಂಗದಲ್ಲಿದ್ದ, ಮರಣಾನಂತರವೂ ದಂತಕಥೆಯಂತೆ ಉಳಿದುಹೋದ ಫ್ರೀಡಾಳಲ್ಲಿ ಅಂಥದ್ದೇನಿತ್ತು ...
-
ಹಸ್ತಶಿಲ್ಪದ ಶೆಣೈ ಮಾಮ್
ಈಶ್ವರ ದೈತೋಟ ಕಾಲಂಕೆಲ ದಿನಗಳ ಹಿಂದೆ ಮಧ್ಯಾಹ್ನದ ವೇಳೆ ಮಣಿಪಾಲದಿಂದ ನನ್ನ ಪರಿಚಿತರಾದ ಸೋಮಪ್ಪ ಅವರಿಂದ ಫೋನ್ ಬಂತು. “ಅಯ್ಯ ಹೇಳಿದ್ದಾರೆ ನಿಮಗೆ ಹೇಳ್ಬೆಕೂಂತ. ವಿಜಯನಾಥ್ ಶೆಣೈಯವರು ಈಗಷ್ಟೇ ಮೂರು ನಿಮಿಷ ಹಿಂದೆ ಹೋಗ್ಬಿಟ್ರು. ಮನೆಯಲ್ಲಿ ಮಲಗಿದ್ದವರು ಏಳ್ಳೇ ಇಲ್ವಂತೆ, ಡಾಕ್ಟರು ಬಂದು ನೋಡಿ ಅವರಿಲ್ಲ ಎಂದು ಹೇಳಿದ್ರಂತೆ. ನಾನು ಅಧೀರನಾದೆ. ಶೆಣೈಯವರು ಹೋಗಿದ್ದಾರೆಂದರೆ ಮನಸ್ಸೊಪ್ಪುತ್ತಿಲ್ಲ. ಅವರಿಗೀಗ 84. ನನಗೆ ಗೊತ್ತಿದೆ. ಅವರು ಮಾಡಿದ ಕೆಲಸ ಅಮರ. ಅವರು ಇನ್ನಿಲ್ಲವೆಂಬ ಸುದ್ದಿಯನ್ನು ...
ಫೀಚರ್
More
-
0
170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್
ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ... -
1
ದೇಶ ವಿಶೇಷ | ಕಂಗೊಳಿಸುವ ಅಪ್ಸರೆಯರ ‘ಟೆನೆರಿಫ್’ ಸಮ್ಮೋಹಕ ಮೆರವಣಿಗೆ
ಅದಿಯಿಂದ, ಅಂತ್ಯದವರೆಗೆ ಇದನ್ನು ನಿಂತು ನೋಡಲು 6-8 ಗಂಟೆಗಳೇ ಬೇಕು! ...
ಡಾ. ಪ್ರೇಮಲತ ಬಿ -
0
ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್
ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ...
ಡಾ. ಪ್ರೇಮಲತ ಬಿ
ಕಲ್ಚರ್
More
-
0
170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್
ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ... -
0
ಸಂಸ್ಕೃತಿ | ಹಾಲಕ್ಕಿ ಜನರು
ಸಂಸ್ಕೃತಿ ಹಾಲಕ್ಕಿ ಜನರು ಕಲ್ತಿದ್ ಕಡಿಮೆ ಬುದ್ಧೀಲಿ ದೊಡ್ಡವರೋ ಕೊಟ್ಟ ಮಾತನು ತಪ್ಪದೆ ಪಾಲಿಸೋ ...
ಸಾತು ಗೌಡ ಬಡಗೇರಿ -
0
ಹೊಸ ಕಾಲದ ಹರಕೆಯ ಕುರಿಗಳು!
ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ...
ಸಂಪಾದಕ